Friday, September 20, 2024
ಸುದ್ದಿ

ಸ್ನೇಹಿತರ ಜೊತೆ ಸ್ನಾನಕ್ಕಿಳಿದ ಯುವಕ ನೀರುಪಾಲು – ಕಹಳೆ ನ್ಯೂಸ್

ಕಾಸರಗೋಡು: ಸ್ನೇಹಿತರ ಜೊತೆ ಸಮುದ್ರಕ್ಕೆ ಸ್ನಾನಕ್ಕಿಳಿದ ಯುವಕ ನೀರುಪಾಲಾದ ಘಟನೆ ಮಂಜೇಶ್ವರದ ಕುಂಜತ್ತೂರು ನಲ್ಲಿ ನಡೆಡಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಉಪ್ಪಳ ಗೇಟ್ ನ ಲೇಯಿಜ್ (18) ಸಮುದ್ರಪಾಲಾದ ಯುವಕ . ಆದಿತ್ಯವಾರ ಸಂಜೆ ಸ್ನೇಹಿತರ ಜೊತೆ ಸಮುದ್ರಕ್ಕಿಳಿದ ಸಂದರ್ಭದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರು ಪಾಲಾಗಿದ್ದು ,ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು, ಸ್ಥಳೀಯರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು