Friday, April 11, 2025
ಬೆಂಗಳೂರುಸುದ್ದಿ

ಮಾರ್ಚ್ 9 ಬೆಂಗಳೂರಿನ ಯುವಪಥದಲ್ಲಿ ” ನಾರಿ ಶಕ್ತಿ ಸಮಾಗಮ ” ; ವಿವಿಧ ಕ್ಷೇತ್ರದ ಮಹಿಳಾ ಸಾಧಕರು ಭಾಗಿ – ಕಹಳೆ ನ್ಯೂಸ್

ಬೆಂಗಳೂರು : ಜಯನಗರದ ಯುವಪಥದಲ್ಲಿ ” ನಾರಿ ಶಕ್ತಿ ಸಮಾಗಮ ” ಎಂಬ ಕಾರ್ಯಕ್ರಮ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕಿ ಡಾ.‌ಆರತಿ ವಿ.ಬಿ., ಖ್ಯಾತ ಲೇಖಕಿ ಅಮಿ ಗಾನಾತ್ರ , ವೀನಾಕ್ಷಿ ಜೈನ್ , ಖ್ಯಾತ ಪತ್ರಕರ್ತೆ ಸ್ಮಿತಾ ರಂಗನಾಥ್, ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಜೆ 4.00 ಗಂಟೆ ಯಿಂದ ರಾತ್ರಿ 9.00 ಗಂಟೆ ವರೆಗೆ ಕಾರ್ಯಕ್ರಮ ನಡೆಯಲಿದೆ. ಮಹಿಳಾ ಸಲಭಲೀಕರಣದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರುವ ನಿರೀಕ್ಷೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ