Friday, September 20, 2024
ಸುದ್ದಿ

ಮಸೀದಿಯಲ್ಲಿ ಮಕ್ಕಳನ್ನು ತರಗತಿಯಿಂದ ಹೊರಹಾಕಿದ್ದಕ್ಕೆ ಗುರುಗಳಿಗೆ ಹಲ್ಲೆ – ಕಹಳೆ ನ್ಯೂಸ್

ಮಂಗಳೂರು: ಮಸೀದಿಯಲ್ಲಿ ಮಕ್ಕಳನ್ನು ತರಗತಿಯಿಂದ ಹೊರಹಾಕಿದ ವಿಚಾರ ಹಿನ್ನಲೆಯಲ್ಲಿ ತಂಡವೊಂದು ಮಸೀದಿ ಗುರುಗಳಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಮಂಗಳೂರಿನ ಕುಪ್ಪೆಪದವು ಮಸೀದಿಯಲ್ಲಿ ಕಳೆದ ಎರಡು ತಿಂಗಳಿಂದ ಶೇಖ್ ಅಬ್ದುಲ್ಲಾ ಅವರ ಮಕ್ಕಳನ್ನು ತರಗತಿಯಿಂದ ಹೊರಹಾಕಿದ ವಿಚಾರಲ್ಲಿ ಕೋಟಿ ರಝಾಕ್ ಮತ್ತು ತಂಡದಿಂದ ಹಲ್ಲೆ ನಡೆದಿದೆ ಎಂದು ಶಂಕಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಈ ಕುರಿತು ಮಂಗಳೂರಿನ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.