Friday, September 20, 2024
ಸುದ್ದಿ

ನದಿಯಲ್ಲಿ ಕಾಲು ಜಾರಿ ಬಾಲಕ ನೀರುಪಾಲು – ಕಹಳೆ ನ್ಯೂಸ್

ಬೆಳ್ತಂಗಡಿ: ನದಿಯಲ್ಲಿ ಕಾಲು ಜಾರಿ ಬಾಲಕ ನೀರುಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಾಜೆ ನಿವಾಸಿ ಫೈಝಲ್ ನೀರುಪಾಲಾದ ಯುವಕ. 2 ವರ್ಷದ ಹಿಂದೆ ಈ ನದಿಯಲ್ಲಿ ನಾಲ್ಕು ಜನ ನೀರುಪಾಲಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡು ಬೈಕಲ್ಲಿ ಸಂಬಂಧಿಕರೊಂದಿಗೆ ಹೋಗಿದ್ದ ಫೈಝಲ್ ಗಡಾಯಿಕಲ್ಲಿಗೆ ಹೋಗಿ ವಾಪಸ್ ಬರುವಾಗ ಸುಸ್ತಾಗಿದ್ದ ಕಾರಣ ನೀರಿಗೆ ಮುಖ ತೊಳೆಯಲು ಹೋಗಿದ್ದಾಗ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜಾಹೀರಾತು