Wednesday, September 18, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಶ್ರೀ ಕೃಷ್ಣ ಯುವಕ ಮಂಡಲ ಪಟ್ಟೆ- ಪಡುಮಲೆ ವತಿಯಿಂದ ನಡೆದ ಐದನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟ- ಕಹಳೆ ನ್ಯೂಸ್

ಪುತ್ತೂರು:ಶ್ರೀ ಕೃಷ್ಣ ಯುವಕ ಮಂಡಲ ಪಟ್ಟೆ- ಪಡುಮಲೆ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ಇದರ ವತಿಯಿಂದ ಆಗಸ್ಟ್ 25 ರಂದು ಮುಕ್ತ ಕೆಸರುಗದ್ದೆ ಕ್ರೀಡಾಕೂಟ ಶ್ರೀ ಕೃಷ್ಣ ಟ್ರೋಫಿ 2024 ನಡೆಯಿತು. ಶ್ರೀ ಶಿರೀಷ್ ಭಟ್ ಪಟ್ಟೆ ಇವರ ಗದ್ದೆಯಲ್ಲಿ ನಡೆದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ದೈವ ನರ್ತಕ, ಉಪನ್ಯಾಸಕ ಡಾ. ರವೀಶ್ ಪಡುಮಲೆಯವರನ್ನು ಪುತ್ತೂರು ವಿಧಾನಸಭಾ ಶಾಸಕರಾದ ಶ್ರೀ ಅಶೋಕ್ ರೈ ಯವರಿಗೆ ಗೌರವ ನೀಡಿ ಸನ್ಮಾನಿಸಿದರು.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು