Friday, September 20, 2024
ಸುದ್ದಿ

ಸಕಾರದ ಬರೀ ಪೇಪರ್ ಹೇಳಿಕೆ ಸಾಲದು, ಸಿ.ಎಂ.ಪೇಪರ್ ಟೈಗರ್: ಸಿಟಿ ರವಿ – ಕಹಳೆ ನ್ಯೂಸ್

ಚಿಕ್ಕಮಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ರೂ ಕೂಡ ರೈತರಿಗೆ ನೋಟಿಸ್ ಬರುವುದು ತಪುತ್ತಾ ಇಲ್ಲ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರ ಸಾಲಮನ್ನಾ ಮಾಡಿದೆ ಎಂದು ಹೇಳಿಕೊಂಡ ಸರ್ಕಾರ ಕೈಕಟ್ಟಿಕುಳಿತ್ತಿದ್ದು ಇದನ್ನು ಚಿಕ್ಕಮಗಳೂರು ಶಾಸಕ ಖಂಡಿಸಿದ್ದಾರೆ.

ಸಿ ಎಂ ಬ್ಯಾಂಕ್‍ಗಳಿಗೆ ಸರ್ಕಾರಿ ಆದೇಶ ಹೊರಡಿಸಲಿ. ರೈತರ ಸಾಲಕ್ಕೆ ನಾವು ಜವಾಬ್ದಾರಿ ಎಂದು ಬ್ಯಾಂಕಿಗೆ ಸರ್ಕಾರ ಹೇಳಬೇಕು. ಸಕಾರದ ಬರೀ ಪೇಪರ್ ಹೇಳಿಕೆ ಸಾಲದು. ಸಿ.ಎಂ.ಪೇಪರ್ ಟೈಗರ್ ಆಗಿದ್ದಾರೆ ಎಂದು ಕುಮಾರಸ್ವಾಮಿಯನ್ನು ಟೀಕಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು