Friday, October 4, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಯುವಜನ ಸೇವಾ ಟ್ರಸ್ಟ್ (ರಿ.) ದರ್ಬೆ ಅಳಿಕೆ ಮತ್ತು ಟೀಂ ಅಶ್ವಮೇಧ ದರ್ಬೆ ಇದರ ಪ್ರಾಯೋಜಕತ್ವದಲ್ಲಿ ಅ.05ರಂದು ಉಕ್ಕುಡ ದರ್ಬೆಯ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆಯಲಿರುವ ಪುರುಷರ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟ – ಕಹಳೆ ನ್ಯೂಸ್

ಬಂಟ್ವಾಳ : ಯುವಜನ ಸೇವಾ ಟ್ರಸ್ಟ್ (ರಿ.) ದರ್ಬೆ ಅಳಿಕೆ ಮತ್ತು ಟೀಂ ಅಶ್ವಮೇಧ ದರ್ಬೆ ಬಂಟ್ವಾಳ ತಾಲೂಕು ಇದರ ಪ್ರಾಯೋಜಕತ್ವದಲ್ಲಿ ದಸರಾ ಹಬ್ಬದ ಪ್ರಯುಕ್ತ ಪ್ರಪ್ರಥಮ ಬಾರಿಗೆ ಅ.05ರಂದು ಖ್ಯಾತ ನಿರೂಪಕರಾದ ಸುರೇಶ್ ಪಡಿಪಂಡ ಇವರ ನೇತೃತ್ವದಲ್ಲಿ ಪುರುಷರ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

510+5 ವಿಭಾಗದ ಜನಮಿತಿ ಇಲ್ಲದ ಲೆವೆಲ್ ಮಾದರಿಯ ಪುರುಷರ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾಟವು ರಾತ್ರಿ ಗಂಟೆ 8ಕ್ಕೆ ವಿಶ್ವಕರ್ಮ ಸಮುದಾಯ ಭವನ ಉಕ್ಕುಡ ದರ್ಬೆಯಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು