Friday, September 20, 2024
ಸುದ್ದಿ

ಮುಝಾಫರ್ ನಗರವನ್ನು ಲಕ್ಷ್ಮೀನಗರ ಮರುನಾಮಕರಣಕ್ಕೆ ಒತ್ತಾಯ – ಕಹಳೆ ನ್ಯೂಸ್

ಉತ್ತರ ಪ್ರದೇಶದಲ್ಲಿ ಈಗ ಊರಿನ ಹೆಸರುಗಳ ಬದಲಾವಣೇಯಾಗುತ್ತಿದೆ. ಯುಪಿ ಸಿ ಎಂ ಆದಿತ್ಯನಾಥ್ ಫೈಜಾಬಾದ್ ಎಂಬ ಊರಿನ ಹೆಸರನ್ನು ಆಯೋಧ್ಯೆ ಎಂದು ಮರುನಾಮಕರಣ ಮಾಡಿದ್ದರು.

ಈಗ ಅದೇ ಗಾಳಿ ಮತ್ತೆ ಉತ್ತರ ಪ್ರದೇಶದಲ್ಲಿ ಬೀಸಿದೆ. ಯುಪಿಯ ಸರ್ದಾನ ಕ್ಷೇತ್ರದ ಎಂಎಲ್‍ಎ ಸಂಗೀತ್ ಸೋಮ್ ಮುಝಾಫರ್ ನಗರದ ಹೆಸರನ್ನು ಬದಲಾಯಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊಘಲ್‍ರು ಈ ಸ್ಥಳದ ಹೆಸರನ್ನು ಮುಝಫರ್ ನಗರ ಎಂದು ಬದಲಾವಣೆ ಮಾಡಿದ್ದು, ಇದನ್ನು ಲಕ್ಷ್ಮೀನಗರ ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಜಾಹೀರಾತು