Thursday, April 17, 2025
ಜಿಲ್ಲೆಮೂಡಬಿದಿರೆಸಂತಾಪಸುದ್ದಿ

ಸ್ಕೂಟಿಗೆ ಕಾರು ಢಿಕ್ಕಿ: ಶಿಕ್ಷಕಿ ಸಾವು-ಕಹಳೆ ನ್ಯೂಸ್

ಮೂಡುಬಿದಿರೆ: ಶಿರ್ತಾಡಿ ಸೇತುವೆ ಬಳಿ ಶುಕ್ರವಾರ ಸಂಜೆ ಕಾರೊಂದು ಆಯಕ್ಟಿವಾಕ್ಕೆ ಢಿಕ್ಕಿ ಹೊಡೆದು ಸವಾರೆ, ಶಿರ್ತಾಡಿ ಹೋಲಿ ಏಂಜೆಲ್ಸ್ ಶಾಲೆಯ ಶಿಕ್ಷಕಿ, ಮೂಡುಬಿದಿರೆ ನಾಗರಕಟ್ಟೆ ನಿವಾಸಿ ಸುಜಯಾ ಭಂಡಾರಿ ಸಾವನ್ನಪ್ಪಿದ್ದಾರೆ.

ಗಂಭೀರ ಗಾಯಗೊಂಡಿದ್ದ ಸುಜಯಾ ಅವರನ್ನು ಮಂಗಳೂರು ಆಸ್ಪತ್ತೆಗೆ ಸಾಗಿಸಲಾಯಿತಾದರೂ ಅಲ್ಲಿ ಮೃತಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರಿಗೆ ಅವಳಿ ಮಕ್ಕಳಿದ್ದು, ಪತಿ ವಿದೇಶದಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ