Monday, March 31, 2025
ಜಿಲ್ಲೆದಕ್ಷಿಣ ಕನ್ನಡಪುತ್ತೂರುಸುದ್ದಿ

ಮಾ.31 ರಂದು ಪುತ್ತೂರಿನಲ್ಲಿ ಛಾಯಾಕುಟೀರದ ಶುಭಾರಂಭ-ಕಹಳೆ ನ್ಯೂಸ್

ಪುತ್ತೂರು: ಮಾ 31 ರಂದು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಎಡನೀರು ಸಂಸ್ಥಾನಂ,ಕಾಸರಗೋಡು ಇವರ ದಿವ್ಯಹಸ್ತದಿಂದ ನೂತನ ಸ್ಟುಡಿಯೋ ಛಾಯಾಕುಟೀರವು ಶುಭಾರಂಭಗೊಳ್ಳಲಿದೆ.

ನೂತನ ಸ್ಟುಡಿಯೋ ಛಾಯಾಕುಟೀರವು 1ನೇ ಮಹಡಿ, ಸೂರ್ಯಪ್ರಭ ಸಂಕೀರ್ಣ, ಮೈನ್ ರೋಡ್ ಪುತ್ತೂರಿನಲ್ಲಿ ಶುಭಾರಂಭಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ