Friday, September 20, 2024
ಸುದ್ದಿ

ಮಂಡ್ಯ ಬಸ್ ದುರಂತ: ಎಚ್ಚೆತ್ತುಕೊಂಡ ಆರ್ ಟಿ ಓ ಅಧಿಕಾರಿಗಳಿಂದ ಖಾಸಗಿ ಬಸ್ ಮಾಲೀಕರಿಗೆ ನೋಟೀಸ್ – ಕಹಳೆ ನ್ಯೂಸ್

ಚಿಕ್ಕಮಗಳೂರು: ಕೆಲ ದಿನಗಳ ಹಿಂದೆ ಮಂಡ್ಯದಲ್ಲಿ ನಡೆದ ದುರಂತದಿಂದ ಜಿಲ್ಲಾ ಆರ್.ಟಿ.ಒ ಅಧಿಕಾರಿ ಎಚ್ಚೆತ್ತುಕೊಂಡಿದ್ದಾರೆ. ಬಸ್ಸ್ ದುರಂತದಿಂದ ಹಲವು ಮಂದಿ ಸಾವನ್ನಪ್ಪಿ ಗಾಯಗೊಂಡಿದ್ದರು.

ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿರುವ 15 ವರ್ಷ ಮೀರಿದ 7 ಖಾಸಗಿ ಬಸ್ಸ್ಗಳು ರಸ್ತೆಗಿಳಿಯದಂತೆ ಆರ್ ಟಿ ಓ ಅಧಿಕಾರಿ ಮುರುಗೇಂದ್ರ ನೋಟೀಸು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ವೇಳೆ ಈ ಬಸ್ಸುಗಳು ರಸ್ತೆಗಿಳಿದರೆ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಬಸ್ಸ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು