Friday, September 20, 2024
ಸುದ್ದಿ

ಪೊಲೀಸರ ಸರ್ಪಗಾವಲು ಬೇಧಿಸಿ ಭಗವಧ್ವಜ ಹಾರಿಸಿದ ಯುವತಿ – ಕಹಳೆ ನ್ಯೂಸ್

ದತ್ತಪೀಠದಲ್ಲಿ ಈಗ ವಿವಾದದ ಹೊಸ ಅಲೆಯೊಂದು ಎಬ್ಬಿದೆ. ಯುವತಿಯೊಬ್ಬಳು ಪೊಲೀಸರ ಸರ್ಪಗಾವಲು ಭೇಧಿಸಿ ಘೋರಿ ಮೇಲೆ ಕೇಸರಿ ಧ್ವಜ ಹಾರಿಸಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಮೂಲಕ ದತ್ತ ಪೀಠದಲ್ಲಿ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾಳೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು