Friday, September 20, 2024
ಸುದ್ದಿ

BIG BREAKING: ಸುಬ್ರಹ್ಮಣ್ಯದ ಯುವಕ ರಸ್ತೆ ಅಫಘಾತದಲ್ಲಿ ಸಾವು –ಕಹಳೆ ನ್ಯೂಸ್

ಹಾಸನ: ತರಕಾರಿ ಹೇರಿಕೊಂಡು ಕುಕ್ಕೇ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದಾಗ ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಯುವಕನೋರ್ವ ಸಾವನ್ನಪ್ಪಿರೋ ಘಟನೆ ಹಾಸನದ ಆಲೂರು ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಹೇಂದ್ರ ಜಿತೋ ಗಾಡಿಯಲ್ಲಿ ಬಂದ ಚಾಲಕ ನಿಂತಿದ್ದ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ. ಈ ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಸುಬ್ರಹ್ಮಣ್ಯದ ದೇವರಗದ್ದೆಯ ನಿವಾಸಿ ಹರೀಶ್ ಕೊನ್ಡಕ್ಕ ಎಂದು ಶಂಕಿಸಲಾಗಿದೆ.

ಜಾಹೀರಾತು