Friday, September 20, 2024
ರಾಜಕೀಯಸುದ್ದಿ

ಸರಕಾರ ಉಳಿಸಲು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ದನಿದ್ದೇನೆ: ಖಾದರ್ – ಕಹಳೆ ನ್ಯೂಸ್

ಸಮ್ಮಿಶ್ರ ಸರಕಾರ ಉಳಿಸಲು ಸಚಿವ ಸ್ಥಾನವನ್ನು ತ್ಯಾಗ ಮಾಡಲು ನಾನು ಸಿದ್ದನಾಗಿದ್ದೇನೆ. ಕಾಂಗ್ರೇಸ್ ಪಕ್ಷ ನನಗೆ ಅಧಿಕಾರ, ಸ್ಥಾನಮಾನ ಕೊಟ್ಟಿದೆ ಎಂದು ಸಚಿವ ಯು ಟಿ ಖಾದರ್ ಹೇಳಿದ್ದಾರೆ.

ಜಾತ್ಯಾತೀತ ಸರ್ಕಾರ ಉಳಿಯಬೇಕು, ಬಿಜೆಪಿಗೆ ಬಿಬಿಎಂಪಿಯಲ್ಲಿ ನಾಲ್ಕು ಕಾರ್ಪೋರೇಟರ್ ಸೆಳೆಯಲು ಆಗಿಲ್ಲ ಇನ್ನೂ ಹದಿನೈದು ಎಂಎಲ್ ಎ ಸೆಳೆಯಲು ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು