ನಮ್ಮ ನಾಡು ಕಂಡ ಶ್ರೇಷ್ಠ ಸಂತ, ಸಂತನೊಬ್ಬ ಭಗವಂತನ ಸೇವೆ ಮಾಡಬಹುದು. ಆದರೆ ಸ್ವಾಮೀಜಿಯವರು ಮಾನವ ಕಲ್ಯಾಣ ಮಾಡುವುದರೊಂದಿಗೆ ಭಗವಂತನನ್ನು ಒಲಿಸಿಕೊಳ್ಳಲು ಹೊರಟವರು ಎಂದು ಶಿವೈಕ್ಯರಾದ ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಅರ್ಪಿಸಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಂತಾಪ ಸೂಚಿಸಿದರು.