Saturday, September 21, 2024
ಸುದ್ದಿ

ನಡೆದಾಡುವ ದೇವರಿಗೆ ನಾಡಿನಾದ್ಯಂತ ಸಂತಾಪ: ಕೆಎಸ್‌ಆರ್‌ಟಿಸಿಯಿಂದ ಉಚಿತ ಬಸ್‌ ಸಂಚಾರ – ಕಹಳೆ ನ್ಯೂಸ್

ತುಮಕೂರು: ಶತಮಾನದ ಸಂತ, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ಅಗಲಿಕೆಗೆ ಕಂಬನಿಗಳ ಮಹಾಪೂರವೇ ಹರಿಯುತ್ತಿದೆ. ಗರ್ಭಗುಡಿಗೆ ಸೇರಿದ ನಡೆದಾಡುವ ದೇವರಿಗೆ ನಾಡಿನಾದ್ಯಂತ ಸಂತಾಪ ಸಲ್ಲಿಸಲಾಗುತ್ತಿದೆ.

ನಿನ್ನೆ ಶಿವೈಕ್ಯರಾದ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆಯಲು ಬರುವವರಿಗಾಗಿ ಯಶವಂತಪುರದಿಂದ ನಾಲ್ಕು ಡೆಮೋ ರೈಲುಗಳ ವ್ಯವಸ್ಥೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಜೊತೆ ತುಮಕೂರು ಜಿಲ್ಲೆಯಾದ್ಯಂತ ಮತ್ತು ನಗರದಲ್ಲಿ ಕೆಎಸ್‌ಆರ್‌ಟಿಸಿಯಿಂದ ಉಚಿತ ಬಸ್‌ಗಳು ಸಂಚರಿಸುತ್ತವೆ.