Friday, September 20, 2024
ಸುದ್ದಿ

ಉದ್ಯಮಿ ರೈ ಎಸ್ಟೇಟ್ ಮಾಲಕರಿಂದ ಮನೆ ನಿರ್ಮಾಣಕ್ಕೆ ನೆರವು – ಕಹಳೆ ನ್ಯೂಸ್

ಪುತ್ತೂರು: ಉದ್ಯಮಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ನೇತ್ರತ್ವದ ರೈ ಎಸ್ಟೇಟ್ಸ್ ಎಜ್ಯುಕೇಶನಲ್ ಚಾರೀಟೇಬಲ್ ಟ್ರಸ್ಟ್ನ ಮೂಲಕ ಪುತ್ತೂರು ಕಸಬಾ ಗ್ರಾಮದ ರಾಜೇಶ್ ಎಂಬವರಿಗೆ ಒಂದು ಲೋಡ್ ಕೆಂಪು ಕಲ್ಲು, ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಮಿತ್ತಿಲ ನಿವಾಸಿ ರಾಮಕ್ಕ ಎಂಬವರಿಗೆ ಒಂದು ಲೋಡ್ ಕೆಂಪು ಕಲ್ಲು, ಶಾಂತಿಗೋಡು ಗ್ರಾಮದ ವೀರಮಂಗಲ ನಿವಾಸಿ ಸುಮಲತಾ ಎಂಬವರಿಗೆ ಸಿಮೆಂಟ್, 34 ನೆಕ್ಕಿಲಾಡಿ ಗ್ರಾಮದ ಬೀತಲಾಪು ನಿವಾಸಿ ಸುಶೀಲಾ ಎಂಬವರ ಮನೆ ದುರಸ್ತಿಗೆ ರೂಫಿಂಗ್ ಶೀಟ್ ಒದಗಿಸಲಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು