Friday, September 20, 2024
ಸುದ್ದಿ

ಕುಡಿದ ಮತ್ತಿನಲ್ಲಿ ಎರ್ರಾಬಿರ್ರಿ ಕಾರು ಓಡಿಸಿದ ಚಾಲಕ: ಉಪ್ಪಿನಂಗಡಿ ಸಮೀಪ ಬೈಕ್ ಸವಾರನಿಗೆ ಡಿಕ್ಕಿ – ಕಹಳೆ ನ್ಯೂಸ್

ಮಂಗಳೂರು: ಕುಡಿದ ಮತ್ತಿನಲ್ಲಿ ರಸ್ತೆ ಬದಿ ಅಂಗಡಿಗಳನ್ನು ಗುದ್ದಿಕೊಂಡೇ ಕಾರು ಚಲಾಯಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಸಚಿನ್ ಎಂಬಾತ ಮಂಗಳೂರಿನಿಂದ ಉಪ್ಪಿನಂಗಡಿ ಕಡೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ಸಂದರ್ಭ ನೆಕ್ಕಿಲಾಡಿ ಸಮೀಪ ಬೀದಿಬದಿ ವ್ಯಾಪರಿಗಳ ಅಂಗಡಿಗೆ ಗುದ್ದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಉಪ್ಪಿನಂಗಡಿ ಬಸ್ಸು ನಿಲ್ದಾಣದ ಬಳಿ ಅನಂತ್ ಎಂಬುವವನಿಗೆ ಡಿಕ್ಕಿ ಹೊಡೆದಿದ್ದು, ಅನಂತ್ ಸಣ್ಣಪುಟ್ಟ ಗಾಯಗಳಿಂದ ಪಾರಗಿದ್ದಾರೆ.