Saturday, September 21, 2024
ಸುದ್ದಿ

ಗಾಂಜಾ ಸೇವನೆ; ಆರೋಪಿಯ ಬಂಧನ – ಕಹಳೆ ನ್ಯೂಸ್

ಗಾಂಜಾ ಸೇವನೆ ಮಾಡುತ್ತಿದ್ದವನನ್ನು ಪೋಲಿಸರು ಬಂಧಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮದ್ಯಾಹ್ನ 03:30ರ ಸುಮಾರಿಗೆ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಚರ್ಚ್ ಬಳಿಯ ಮೈದಾನದಲ್ಲಿ ಮಂಜನಾಡಿ ಗ್ರಾಮದ ಉರುಮನೆ ನಿವಾಸಿ ನಾಸಿರ್ ಹುಸೇನ್ ಗಾಂಜಾ ಸೇವನೆ ಮಾಡುತ್ತಿದ್ದು ಆತನನ್ನು ವೈದ್ಯಕೀಯ ತಪಾಸಣೆ ಮಾಡಿ ಕೊಣಾಜೆ ಪೊಲೀಸ್ ಠಾಣಾ ಅ ಕ್ರ. ನಂ 22/2019, ಕಲಂ 27(ಬಿ) ಟಿಜಠಿs ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು