Recent Posts

Sunday, September 22, 2024
ಸುದ್ದಿ

ಇಂದಿನಿಂದ ಧರ್ಮಸ್ಥಳದಲ್ಲಿ ವಿಷು ಜಾತ್ರೆ ಆರಂಭ – ಕಹಳೆ ನ್ಯೂಸ್

ಬೆಳ್ತಂಗಡಿ: ನಾಡಿನ ಪುಣ್ಯಕ್ಷೇತ್ರಗಳಲ್ಲೊಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ ಶ್ರೀ ಮಂಜುನಾಥ ಸ್ವಾಮಿಯ ವಿಷು ಜಾತ್ರೆ ಸಂಪನ್ನಗೊಳ್ಳಲಿದೆ.

ಮೇಷ ಸಂಕ್ರಮಣದ ದಿನವಾದ ಎ. 14 ರಂದು ಧ್ವಜಾರೋಹಣ, 18 ರಂದು ವಸಂತಕಟ್ಟೆ ಉತ್ಸವ, 19ರಂದು ಕಂಚಿಮಾರುಕಟ್ಟೆ ಉತ್ಸವ, 20 ರಂದು ಉದ್ಯಾನೋತ್ಸವ, 21 ರಂದು ಕೆರೆಕಟ್ಟೆ ಉತ್ಸವ, 22 ರಂದು ಚಂದ್ರಮಂಡಲ, ಗೌರಿಮಾರು ಕಟ್ಟೆ ಉತ್ಸವ, 23 ರಂದು ಬ್ರಹ್ಮರಥೋತ್ಸವ, ಎ. 24 ರಂದು ಅವಭೃತ, ಧ್ವಜಾರೋಹಣ ನೆರವೇರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು