Recent Posts

Sunday, September 22, 2024
ಸುದ್ದಿ

Breaking News : ಉಪ್ಪಿನಂಗಡಿ ‘ ಮಠ ‘ ಬೂತ್ ನಲ್ಲಿ ಎಸ್.ಡಿ.ಪಿ.ಐ ಮತ್ತು ಕಾಂಗ್ರೆಸ್ ಘರ್ಷಣೆ ; ಯುಟಿ ಕಾದರ್ ಭೇಟಿ – ಕಹಳೆ ನ್ಯೂಸ್

ಉಪ್ಪಿನಂಗಡಿ : ಮಠ ಬೂತ್ ನಲ್ಲಿ ಮುಂಜಾನೆ ಏಳುಗಂಟೆಗೆ ಮತದಾನ ಆರಂಭವಾಗಿದ್ದು, ಈ ವೇಳೆ ಬೂತ್ ಬಲ್ಲಿ ಎಸ್.ಡಿ.ಪಿ.ಐ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಘಟನೆ ನಡೆದ ಬೂತಿಗೆ ಯುಟಿ ಕಾದರ್ ಭೇಟಿ‌ ನೀಡಿದ್ದಾರೆ.

ಪೋಲಿಸರು ಗುಂಪು ಚದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಮತಾದಾನ ಪಕ್ರೀಯೆ ಸಾಂಗವಾಗಿ ನಡೆಯುತ್ತಿದೆ.