Saturday, September 21, 2024
ಸುದ್ದಿ

ಹೊನ್ನಾವರ ಪರೇಶ್ ಹತ್ಯೆ ಖಂಡಿಸಿ 13 ,14, ಮತ್ತು 15 ಬಜರಂಗದಳದಿಂದ ರಾಜ್ಯಾದ್ಯಂತ ಪ್ರತಿಭಟನೆ – ಸೂರ್ಯನಾರಾಯಣ ಬಬಜರಂಗದಳ

ಹೊನ್ನಾವರ : ಅತ್ಯಂತ ಬರ್ಬರವಾಗಿ ಹತ್ಯೆಗೈಯ್ಯಲ್ಪಟ್ಟ ಹಿಂದೂ ಸಂಘಟನೆಯ ಕಾರ್ಯಕರ್ತ ಪರೇಶ್ ಮೇಸ್ತ್ ಹತ್ಯೆಯನ್ನು ಖಂಡಿಸಿ ರಾಜ್ಯಾದ್ಯಾಂತ ಕಾಂಗ್ರೇಸ್ ಸರಕಾರ ಅಧೀಕಾರಕ್ಕೆ ಬಂದ ನಂತರ ನಡೆದ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಹಿಂದೂ ವಿರೋದಿ ರಾಜ್ಯ ಸರಕಾರದ ವಿರುದ್ದ , ಹತ್ಯೆಯ ಹಿಂದಿರುವ ಉದ್ದೇಶ, ಎಲ್ಲಾ ಹತ್ಯೆಯ ತನಿಕೆ ಯನ್ನು NIA ಗೆ ಒಪ್ಪಿಸುವಂತೆ ಆಗ್ರಹಿಸಿ ದಿನಾಂಕ -13/12/2017, 14/12/2017 , 15 /12/2017 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಬಜರಂಗದಳ ಕರೆ ನೀಡಿದೆ ಎಂದು ಬಜರಂಗದಳ ಮುಖಂಡ ಸೂರ್ಯನಾರಾಯಣ ಬಜರಂಗದಳ ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು

Leave a Response