Friday, September 20, 2024
ಸುದ್ದಿ

ರವಿ ಬೆಳಗೆರೆಗೆ ಮೇಘಾ ಧಾರಾವಾಹಿ ಅಂತ್ಯ |ಷರತ್ತುಬದ್ಧ ಜಾಮೀನು ಮಂಜೂರು

 

Highlights :
ಇಬ್ಬರ ಶೂರಿಟಿ ಹಾಗೂ 1 ಲಕ್ಷ ರೂ. ಬಾಂಡ್’ನೊಂದಿಗೆ ಜಮೀನು ನೀಡಲಾಗಿದ್ದು, ಸಾಕ್ಷಿ ನಾಶಪಡಿಸದಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರು : ಸಹೋದ್ಯೋಗಿಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕ ರವಿ ಬೆಳಗೆರೆಗೆ ಸಿವಿಲ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಅನಾರೋಗ್ಯವಿರುವದರಿಂದ ಚಿಕಿತ್ಸೆ ಅಗತ್ಯವಿದ್ದು ಜಾಮೀನು ನೀಡಬೇಕೆಂದು ಬೆಳಗೆರೆ ಪರ ವಕೀಲರಾದ ದಿವಾಕರ್ ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟ ನಂತರ ಜಾಮೀನು ನೀಡಲಾಗಿದೆ.
ಇಬ್ಬರ ಶೂರಿಟಿ ಹಾಗೂ 1 ಲಕ್ಷ ರೂ. ಬಾಂಡ್’ನೊಂದಿಗೆ ಜಮೀನು ನೀಡಲಾಗಿದ್ದು, ಸಾಕ್ಷಿ ನಾಶಪಡಿಸದಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಜಾಮೀನು ಅವಧಿ ಡಿ.16 ಅಂದರೆ 3 ಅವಧಿಗಳ ಕಾಲ ಅನ್ವಯವಾಗಲಿದೆ.

ಜಾಹೀರಾತು

Leave a Response