Friday, September 20, 2024
ಸುದ್ದಿ

ಮಂಗಳೂರಿನಲ್ಲಿ ಲವ್ ಜಿಹಾದ್ ಪ್ರಯತ್ನ ಸರಸ ಸಲ್ಲಾಪ | ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರಿಂದ ಧರ್ಮದೇಟು

 

ಮಂಗಳೂರು : ನಗರ ದ ಪ್ರಮುಖ ಕೇಂದ್ರ ಸ್ಟೇಟ್ ಬ್ಯಾಂಕ್ ಬಸ್ಸು ನಿಲ್ದಾಣ ದ ಬಳಿ ಉಳ್ಳಾಲ ದ ನಿಸಾರ್ ಎಂಬ ಮುಸ್ಲಿಂ ಯುವಕ ಮಂಗಳೂರು ಆಕಾಶಭವನದ ಸಮಿಪ ಹಿಂದೂ ಯುವತಿಯ ಸರಸಸಲ್ಲಾಪಯನ್ನು ಗಮನಿಸಿದ ಹಿಂದೂ ಜಾಗರಣಾ ವೇದಿಕೆ ಮಂಗಳೂರು ವಿಭಾಗ ಕಾರ್ಯಕರ್ತರು ಯುವಕನಿಗೆ ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿರುತ್ತಾರೆ. ಕಾರ್ಯಕರ್ತರನ್ನು ಗಮನಿಸಿದ ಕೂಡಲೇ ಯುವತಿ ಅಲ್ಲಿಂದ ಪಲಾಯನ ಮಾಡಿರತ್ತಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರಾವಳಿಯ ಇಷ್ಟೇಲ್ಲ ವಿದ್ಯಮಾನವನ್ನು ಗಮನಿಸಿದ ಮೇಲೆಯೂ ಮತ್ತೇ ಮತಾಂದರ ಸಂಪರ್ಕದಲ್ಲಿ ಯುವತಿಯರು ಸಿಗುತ್ತಿರುವುದು ವಿಪರ್ಯಾಸವೇ ಸರಿ.

ಜಾಹೀರಾತು

 

Leave a Response