Monday, March 31, 2025
ಯಕ್ಷಗಾನ / ಕಲೆಸುದ್ದಿ

ಯಕ್ಷಗಾನದ ಮಾರ್ಧನ್ಯ ಭಾಗವತ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಭೆ – ಕಹಳೆ ನ್ಯೂಸ್

2 ಜೂನ್ 2019ರ ಭಾನುವಾರ ಸಂಜೆ 4 ಗಂಟೆಗೆ ಹವ್ಯಕ ಭವನ ಮಲ್ಲೇಶ್ವರಂನಲ್ಲಿ ನಾದ ಬ್ರಹ್ಮನಲ್ಲಿ ಲೀನರಾದ ಯಕ್ಷಗಾನದ ಮಾರ್ಧನ್ಯ ಭಾಗವತರಾದ ನೆಬ್ಬೂರು ನಾರಾಯಣ ಭಾಗವತರಿಗೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಕವ್ಯಾಂಜಲಿ, ಪುಷ್ಪಾಂಜಲಿ, ಗಾನಾಂಜಲಿ, ಭಾವಾಂಜಲಿ, ನಾಟ್ಯಾಂಜಲಿಯೊಂದಿಗೆ ಗೌರವ ಸಮರ್ಪಣೆ ಗೊಳಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ