Friday, September 20, 2024
ಸುದ್ದಿ

ಮಂಗಳೂರಿನ ಕುಂಪಲ ವಿದ್ಯಾನಗರ ಬಾವಿಯಲ್ಲಿ ಹುಲಿವೇಷಧಾರಿ ಮೃತದೇಹ ಪತ್ತೆ – ಕಹಳೆ ನ್ಯೂಸ್

ಮಂಗಳೂರು: ಕುಂಪಲ ವಿದ್ಯಾನಗರದ ಬಾವಿಯಲ್ಲಿ ಹುಲಿವೇಷಧಾರಿ ಮೃತದೇಹ ಪತ್ತೆ. ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವ ಶಂಕೆ.

ಮುಳಿಹಿತ್ಲು ನಿವಾಸಿ ವಸಂತ್(57)ಸಾವನ್ನಪ್ಪಿದ ವ್ಯಕ್ತಿ. ಶುಕ್ರವಾರ ರಾತ್ರಿ ಮೊಸರುಕುಡಿಕೆ ಉತ್ಸವಕ್ಕಾಗಿ ರಂಗಿಗೆ ನಿಂತಿದ್ದ ವಸಂತ್. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು