Saturday, September 21, 2024
ಸುದ್ದಿ

ಕೊಣಾಜೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ “ರಾಷ್ಟ್ರೀಯತೆ ಹಾಗೂ ಸಂವಿಧಾನ ಉಳಿಸುವ” ಧ್ಯೇಯ ವಾಕ್ಯದೊಂದಿಗೆ ಪಥಸಂಚಲನ ತರಬೇತಿ ಕಾರ್ಯಗಾರ – ಕಹಳೆ ನ್ಯೂಸ್

ಮಂಗಳೂರು : ಕಾಂಗ್ರೆಸ್ ಸೇವಾದಳದ ವತಿಯಿಂದ ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಅವರ ನಿರ್ದೇಶನದ ಮೇರೆಗೆ ಮಂಗಳೂರು ವಿಧಾನ ಸಭಾ ಕ್ಷೇತ್ರ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರಿಗೆ “ರಾಷ್ಟ್ರೀಯತೆ ಹಾಗೂ ಸಂವಿಧಾನ ಉಳಿಸುವ” ಧ್ಯೇಯ ವಾಕ್ಯದೊಂದಿಗೆ ಪಥಸಂಚಲನ ತರಬೇತಿ ಕಾರ್ಯಗಾರ ಕೊಣಾಜೆ ನಡುಪದವು ಪಿ.ಎ.ಕಾಲೇಜಿನಲ್ಲಿ ಪ್ರಾರಂಭಗೊಂಡಿದೆ. ಪ್ರತೀ ದಿನ ಸಂಜೆ 4.00 ಗಂಟೆಯಿಂದ 6.00ಗಂಟೆಯ ವರೆಗೆ ತರಬೇತಿ ಕಾರ್ಯಗಾರ ನಡೆಯುತ್ತಿದೆ. ರಾಷ್ಟ್ರ ಪ್ರೇಮಿಗಳಾದ ಆಸಕ್ತರು ಭಾಗವಹಿಸಬಹುದುದೆಂದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ.
918197079791,
919886495252,
95905 96468

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು