Friday, September 20, 2024
ಸುದ್ದಿ

ಪುತ್ತೂರಿನ ನೆಹರೂ ನಗರದ ನೆಲಪ್ಪಾಲಿನಲ್ಲಿ ವೀರಾಂಜನೇಯ ಸ್ವಾಮಿಯ ಮೇಲ್ಛಾವಣಿ ನಿರ್ಮಿಸಲು ಬೇಕಾಗಿದೆ ತುರ್ತು ಹಣಕಾಸಿನ ಸಹಾಯ – ಪುಣ್ಯ ಕಾರ್ಯದಲ್ಲಿ ನೀವು ಕೈ ಜೋಡಿಸಿ – ಕಹಳೆ ನ್ಯೂಸ್

ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ, ಕಷ್ಟಗಳನ್ನು ಎದುರಿಸಲು ಶಕ್ತಿ ನೀಡುವ ವೀರಾಂಜನೇಯ ಸ್ವಾಮಿಯ ಮೂರ್ತಿಯ ಪ್ರತಿಷ್ಠೆ ಈಗಾಗಲೇ ಪುತ್ತೂರಿನ ನೆಹರೂ ನಗರದ ನೆಲಪ್ಪಾಲು ಎಂಬಲ್ಲಿ ನೆರವೇರಿದ್ದು, ಪ್ರಸ್ತುತ ಮೇಲ್ಛಾವಣಿ ನಿರ್ಮಾಣದ ಜವಾಬ್ದಾರಿಯನ್ನು ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ವಹಿಸಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಮೇಲ್ಛಾವಣಿ ನಿರ್ಮಿಸಲು ತುರ್ತು ಹಣಕಾಸಿನ ಅವಶ್ಯಕತೆ ಇದ್ದು, ಭಗವದ್ಭಕ್ತರು ಈ ಮಹಾತ್ಕಾರ್ಯದಲ್ಲಿ ಪಾಲ್ಗೊಂಡು ತನು ಮನ ಧನ ಸಹಾಯವನ್ನು ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್ ವತಿಯಿಂದ ಕೇಳಿಕೊಳ್ಳುತ್ತಿದ್ದು, ಧನ ಸಹಾಯ ಮಾಡಲಿಚ್ಛಿಸುವವರು ಕರ್ನಾಟಕ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು.

Account no: 6042500103586001

Ifsc code.   :KARB0000604

Account holder name: vishwa Hindu parishad  put

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
94483 28289