Friday, September 20, 2024
ಸುದ್ದಿ

ರಾಮಚಂದ್ರಪುರ ಮಠದ ವಿರುದ್ಧವಾಗಿ ನಿಂತ ಷಡ್ಯಂತ್ರಿಗಳಿಗೆ ಬಹುದೊಡ್ಡ ಹಿನ್ನೆಡೆ | ಸಿ.ಐ.ಡಿ. ‘ ಬಿ’ ರಿಪೋರ್ಟ್ ವಜಾ ಗೊಳಿಸಿದ ನ್ಯಾಯಾಲಯ – ಕಹಳೆ ನ್ಯೂಸ್

 

ಹೊನ್ನಾವರ : ರಾಮಚಂದ್ರಾಪುರ ಮಠ ಹಾಗೂ ಕೆಲವು ಭಕ್ತರು ಕೊಟ್ಟಿದ್ದ, ಹೊನ್ನಾವರ ಠಾಣೆಯಲ್ಲಿ ದಾಖಲಿಸಿದ್ದ ಬ್ಯಾಕ್ ಮೇಲ್ ಪ್ರಕರಣದಲ್ಲಿ ಸ್ವತಃ ಪ್ರೇಮಲತಾ ದಿವಾಕರ್ ದಂಪತಿಗಳು ತಪ್ಪೊಪ್ಪಿಕೊಂಡಿದ್ದ ಪಂಚನಾಮೆಯಿದ್ದರೂ, ಪೂರಕ ಸಾಕ್ಷಿಗಳಿದ್ದರೂ, ಸಿ.ಐ.ಡಿ ‘ ಬಿ ‘ ರಿಪೋರ್ಟ್ ಹಾಕಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಇದರ ಕುರಿತು ನ್ಯಾಯಾಲಯದಲ್ಲಿ ಮೊಕದಮ್ಮೆ ನಡೆಯುತ್ತಿತ್ತು. ಆ ‘ ಬಿ ‘ ರಿಪೋರ್ಟ್ಟನ್ನು ಮಾನ್ಯ ಹೊನ್ನಾವರ ನ್ಯಾಯಾಲಯವು ಇಂದು ಸರಿಯಲ್ಲವೆಂದು ವಜಾಗೊಳಿಸಿದೆ. ಇದು ಮಠದ ವಿರುದ್ದದ ಶಡ್ಯಂತ್ರಿಗಳಿಗೆ ಬಹುದೊಡ್ಡ ಹಿನ್ನಡೆಯಾಗಿದೆ.

ವರದಿ : ಕಹಳೆ ನ್ಯೂಸ್

Leave a Response