Recent Posts

Monday, April 14, 2025
ಸುದ್ದಿ

ಅಯೋಧ್ಯ ಬಲಿದಾನ್ ದಿವಸ್ ; ಪುತ್ತೂರಿನಲ್ಲಿ ವಿ.ಎಚ್.ಪಿ. ಬಜರಂಗದಳದಿಂದ ರಕ್ತದಾನ‌ – ಕಹಳೆ ನ್ಯೂಸ್

ಪುತ್ತೂರು : ವಿಶ್ವಹಿಂದುಪರಿಷದ್ ಬಜರಂಗದಳ ಪುತ್ತೂರು ಪ್ರಖಂಡ ಇದರ ವತಿಯಿಂದ ಅಯೋದ್ಯ ಬಲಿದಾನ್ ದಿವಸ್ ಪ್ರಯುಕ್ತ ಕಾರ್ಯಕರ್ತರು ಸಾಂಕೇತಿಕವಾಗಿ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಪುತ್ತೂರು ಜಿಲ್ಲಾ ಸಾಮರಸ್ಯ ಪ್ರಮುಖ್ ರಾಘವೇಂದ್ರ ಪ್ರಸಾದ್ ಬಂಗಾರಡ್ಕ,ಪುತ್ತೂರು ಬಜರಂಗದಳದ ಯುವ ಮುಂದಳು ಹರೀಶ್ ಕುಮಾರ್ ದೋಳ್ಪಾಡಿ,ಬಜರಂಗದಳ ನಗರಸಹಸಂಚಾಲಕ್ ಚೇತನ್ ಬೋಳ್ವರ್,ಗೌತಮ್ ಕಾರ್ಯಾಡಿ ಹಲವಾರು ಕಾರ್ಯಾಕರ್ತರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ