Friday, April 11, 2025
ಸುದ್ದಿ

Breaking news : ಕಟೀಲು ಮೇಳದ ಯಜಮಾನರ ದುರಾಹಂಕಾರಿ ಧೋರಣೆ ; ಪಟ್ಲ ಅಭಿಮಾನಿಗಳ ಮತ್ತು ಫೌಂಡೇಷನ್ ಪದಾಧಿಕಾರಿಗಳ ತುರ್ತು ಸಭೆ – ಕಹಳೆ ನ್ಯೂಸ್

ಮಂಗಳೂರು : ಯಕ್ಷರಂಗದ ಧ್ರುವತಾರೆ ಪಟ್ಲ ಸತೀಶ್ ಶೆಟ್ಟಿಯವರಿಗೆ ಅಪಮಾನ ಹಿನ್ನಲೆಯಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್ನಿನ ಎಲ್ಲಾ ಘಟಕಗಳ

ಪಧಾದಿಕಾರಿಗಳು/ ಎಲ್ಲಾ ಸದಸ್ಯರ ಸಭೆಯನ್ನು ಇಂದು ಸಂಜೆ 4-00 ಗಂಟೆಗೆ ತುರ್ತಾಗಿ ಹೋಟೆಲ್ ಜನತಾ ಡಿಲೆಕ್ಸ್ ಸಭಾಂಗಣದಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಕಹಳೆ ನ್ಯೂಸ್ ಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ ಭಂಡಾರಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ