Saturday, September 21, 2024
ಸುದ್ದಿ

ಬುದ್ದಿಮಾಂದ್ಯ ಬಾಲಕಿಯ ಅತ್ಯಾಚಾರ ಮಾಡಿ ಕೊಲೆ – ಕಹಳೆ ನ್ಯೂಸ್

ತೆಲಂಗಾಣದಲ್ಲಿ ಪಶುವೈದ್ಯೆ ಅತ್ಯಾಚಾರ ಕೊಲೆ ಮಾಸುವ ಮುನ್ನವೆ ಕಲಬುರಗಿ ಜಿಲ್ಲೆ ಯಾಕಾಪೂರ ಗ್ರಾಮದಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿದೆ. ಬುದ್ದಿಮಾಂದ್ಯ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿಲಾಗಿದೆ. ಈ ನಡುವೆ ಪೊಲೀಸರು ಆರೋಪಿ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಸಂಸತ್​ನಲ್ಲೂ ಪ್ರತಿಧ್ವನಿಸಿದೆ

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು