Friday, September 20, 2024
ಸುದ್ದಿ

ಮಂಗಳೂರು: ಬಾಬರಿ ಮಸೀದಿ ದ್ವಂಸ ದಿನ- ನಾಳೆ ನಿರ್ಬಂಧಕಾಜ್ಞೆ ಜಾರಿ- ಕಹಳೆ ನ್ಯೂಸ್

ಮಂಗಳೂರು: ನಾಳೆ ಅಯೋಧ್ಯೆ ಬಾಬರಿ ಮಸೀದಿ ಕೆಡವಿದ ದಿನವಾದ ಹಿನ್ನಲೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರ್ಬಂಧಕಾಜ್ಞೆ ಜಾರಿ ಮಾಡಲಾಗೊಳಿಸಿ ಮಂಗಳೂರು ‌ನಗರ‌ ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷಾ ಆದೇಶ ಹೊರಡಿಸಿದ್ದಾರೆ.ಕರ್ನಾಟಕ ಪೊಲೀಸ್ ಕಾಯ್ದೆಯನ್ವಯ ನಾಳೆ ನಿರ್ಬಂಧಕಾಜ್ಞೆ ಜಾರಿಯಾಗಲಿದ್ದು, ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಇರಲಿದೆ. ನಾಳೆ ಮೆರವಣಿಗೆ, ಸಭೆ, ಪ್ರತಿಭಟನೆ, ವಿಜಯೋತ್ಸವ ನಡೆಸದಂತೆ ನಿರ್ಬಂಧ ಹೇರಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಜಾಹೀರಾತು