Monday, February 3, 2025
ಸುದ್ದಿ

ಫೆ. 4 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ 15000 ಭಜನಾರ್ಥಿಗಳ ಕೂಡುವಿಕೆಯಲ್ಲಿ ಜರಗಲಿದೆ ಜಿಲ್ಲಾ ಮಟ್ಟದ “ವಿರಾಟ್ ಭಜನೋತ್ಸವ-2020” – ಕಹಳೆ ನ್ಯೂಸ್

ಪುತ್ತೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಶ್ರಯದಲ್ಲಿ ಫೆಬ್ರವರಿ 4 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ 15000 ಭಜನಾರ್ಥಿಗಳ ಕೂಡುವಿಕೆಯಲ್ಲಿ ಜರಗುವ ಜಿಲ್ಲಾ ಮಟ್ಟದ “ವಿರಾಟ್ ಭಜನೋತ್ಸವ-2020” ಕಾರ್ಯಕ್ರಮ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ರೂಪುರೇಶಗಳ ಬಗ್ಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಿವಾಸದಲ್ಲಿ ಸಭೆ ನಡೆಯಿತು ಸಭೆಯಲ್ಲಿ ಮಾಣಿಲ ಶ್ರೀ, ಹೆಗ್ಗಡೆಯವರು ಧರ್ಮಪತ್ನಿ, ಧನ್ಯರುಮಾರ್ ರೈ, ಪದ್ಮನಾಭ ಶೆಟ್ಟಿ, ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು