Saturday, February 1, 2025
ಸುದ್ದಿ

ವಿಶ್ವಹಿಂದು ಪರಿಷತ್ ಬಜರಂಗಳದಳ ಕಡಬ ಪ್ರಖಂಡ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಕಡಬ ತಾಲೂಕು – ಕಹಳೆ ನ್ಯೂಸ್

ಇದರ ವತಿಯಿಂದ ಶ್ರೀ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಸ್ವಾಮಿ ಸನ್ನಿಧಿ ಓಂ ಶ್ರೀ ಶಕ್ತಿ ಗುರುಮಠ, ಶ್ರೀ ಜಗದ್ಗುರು ರಾಘವೇಂದ್ರ ಪೀಠ ಶ್ರೀ ಕ್ಷೇತ್ರ ಕರಿಂಜೆ ಮೂಡಬಿದ್ರೆ ಇಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಶ್ರಮದಾನದಲ್ಲಿ ಪಾಲ್ಗೊಂಡಿದ್ದ ಕಡಬದ ಭಕ್ತವೃಂದ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಕಡಬ ತಾಲೂಕು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ , ಕಾರ್ಯದರ್ಶಿ ಉಮೇಶ್ ಶೆಟ್ಟಿ ಸಾಯಿರಾಂ , ಖಜಾಂಜಿ ರವಿಪಾದರೆ,
ವಿಶ್ವಹಿಂದು ಪರಿಷತ್ ನ ಗೌರವಧ್ಯಕ್ಷ ಜನಾರ್ದನ ರಾವ್ , ಸರಸ್ವತಿ ಶಾಲೆಯ ಸಂಚಾಲಕ ವೆಂಕಟಮಣ ರಾವ್ , ಬಜರಂಗದಳದ ಮುಖಂಡರಾದ ಸಂತೋಷ್ ಸುವರ್ಣ ಕೊಡಿಬೈಲು , ಪ್ರಮುಖರಾದ ಜಯರಾಮ ಪಡೆಜ್ಜಾರು, ದಿನೇಶ್ ಮಾಸ್ತಿ , ರಘುರಾಮ ನಾಯ್ಕ್ ಕುಕ್ಕೆರೆಬೆಟ್ಟು, ಮೋನಪ್ಪ ಗೌಡ ನಾಡೋಳಿ , ಗುಡ್ಡಪ್ಪ ಗೌಡ ಪೋನ್ನೆತ್ತಿಮಾರು ,ತಿಲಕ್ ರೈ ನಂದುಗುರಿ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು