Friday, September 20, 2024
ಸುದ್ದಿ

ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳಿಂದ ಆಶೀರ್ವಾದ ಪಡೆದ ಬಿಜೆಪಿ ಚಾಣಕ್ಯ ಅಮಿತ್ ಶಾ – ಕಹಳೆ ನ್ಯೂಸ್

ಉಡುಪಿ : ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಸಭಾ ಸದಸ್ಯರಾದ ಅಮಿತ್ ಶಾ ಉಡುಪಿಯಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಯವರನ್ನು ಗೌರವಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿಯಲ್ಲಿ ಅಷ್ಟಮಠಾಧೀಶರೂ ಸೇರಿದಂತೆ ಸಂತರನ್ನು ಭೇಟಿ ಮಾಡಿದ ಅಮಿತ್ ಶಾ, ಪೇಜಾವರ ಶ್ರೀ, ರಾಘವೇಶ್ವರ ಶ್ರೀ ಸೇರಿದಂತೆ ಸಂತರ ಜೊತೆ ಮಾತುಕತೆ ನಡೆಸಿ, ಸಂತರನ್ನು ಗೌರವಿಸಿದರು.

ಜಾಹೀರಾತು

ರಾಘವೇಶ್ವರ ಶ್ರೀಗಳು ಚಾಣಕ್ಯನಿಗೆ ಅಭಯ ಮಂತ್ರಾಕ್ಷತೆ ನೀಡಿ, ಆಶೀರ್ವದಿಸಿದರು.

ವರದಿ : ಕಹಳೆ ನ್ಯೂಸ್