Saturday, March 29, 2025
ಪುತ್ತೂರುಸುದ್ದಿ

ಕಬಕ ರೈಲ್ವೆ ಕ್ರಾಸಿಂಗ್ ಬಳಿ ಇರುವ ತಂತಿಯ ಬದಲಾವಣೆ: ನಾಳೆ ಕರೆಂಟ್ ಇಲ್ಲ ಎಂದ ಮೆಸ್ಕಾಂ- ಕಹಳೆ ನ್ಯೂಸ್

ಕ.ವಿ.ಪ್ರ.ನಿ.ನಿ ಬೃಹತ್ ಕಾಮಗಾರಿ ವಿಭಾಗ ಇವರ ವತಿಯಿಂದ ಕಬಕ ರೈಲ್ವೆ ಕ್ರಾಸಿಂಗ್ ಬಳಿ 110ಕೆವಿ ದ್ವಿಮಾರ್ಗದ ಹಾಲಿ ಇರುವ ತಂತಿಯ ಬದಲಾವಣೆ ಕಾರ್ಯಕ್ಕೆ ಸಂಬಂಧಪಟ್ಟಂತೆ ನಾಳೆ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ 110/33/11ಕೆವಿ, ಪುತ್ತೂರು ಕರಾಯ ಮತ್ತು ಮಾಡಾವು ಉಪಕೇಂದ್ರಗಳ 110ಕೆವಿ ಮಾರ್ಗದ ವಿದ್ಯುತ್ ನಿಲುಗಡೆ ಮಾಡುವುದಾಗಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ 110/33/11ಕೆವಿ ಪುತ್ತೂರು, ಕರಾಯ, ಮತ್ತು ಮಾಡಾವು ಹಾಗೂ 33/11ಕೆವಿ ಕುಂಬ್ರ , ಬೆಳ್ಳಾರೆ ಕಾವು, ಸುಳ್ಯ, ಬೆಳ್ತಂಗಡಿ, ನೆಲ್ಯಾಡಿ ಕಡಬ, ಸವಣೂರು, ಕ್ಯಾಂಪ್ಕೋ, ಬಿಂದು ಫ್ಯಾಕ್ಟರಿ, ಉಪಕೇಂದ್ರಗಳಿಂದ ಹೊರಡುವ ಎಲ್ಲಾ ಕೆವಿ ಫೀಡರ್‍ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಸಹಕರಿಸಿಲು ಪತ್ರಿಕೆಯಲ್ಲಿ ಮನವಿ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ