Friday, September 20, 2024
ಸುದ್ದಿ

ಹಿಂದೂ ಸಂಘಟನೆ ಸೇರಿದ್ರೆ ಯುವಕರು ಹಾಳಾಗ್ತಾರೆ ಹಾಗಾದರೆ, ಕಾಂಗ್ರೆಸ್ ಸೇರಿದವರೆ ಕಾಮುಕರಾಗ್ತಾರಾ ? ಪ್ರತಿಭಾ ಕುಳಾಯಿಗೆ – ಕಿಶೋರ್ ಕುಮಾರ್ ಪ್ರಶ್ನೆ

ಮಂಗಳೂರು : ಹಿಂದೂ ಸಂಘಟನೆ ಸೇರಿದ್ರೆ ಯುವಕರು ಹಾಳಾಗುತ್ತಾರೆ, ಆರ್.ಎಸ್.ಎಸ್. ಹಾಗೇ ಬಜರಂಗದಳ ಹೀಗೆ ಎಂದು ಹೇಳಿಕೆ ನೀಡಿದ್ದ ಪ್ರತಿಭಾ ಕುಳಾಯಿಯವರಿಗೆ ಕಾಂಗ್ರೆಸ್ ಮುಖಂಡ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಹಿಗ್ಗಾ ಮುಗ್ಗ ಥಳಿಸಿದ್ದಾರೆ.

Prathibha Kulai

ಈ ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಘಟನೆಯನ್ನು ಖಂಡಿಸಿದ್ದಾರೆ. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಖಂಡನೀಯ, ತಕ್ಕ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಸಂಘಟನೆ ಸೇರಿದ್ರೆ ಯುವಕರು ಹಾಳಾಗ್ತಾರೆ ಹಾಗಾದರೆ, ಕಾಂಗ್ರೆಸ್ ಸೇರಿದವರೆ ಕಾಮುಕರಾಗ್ತಾರಾ ?

ಜಾಹೀರಾತು
Kishor Kumar Puttur

ಪ್ರತಿಭಾ ಕುಳಾಯಿರವರ ಹೇಳಿಕೆಯನ್ನು ಉದ್ಧರಿಸಿ ಹೇಳಿದ ಕಿಶೋರ್ ಕುಮಾರ್, ಹಿಂದೂ ಸಂಘಟನೆ ಸೇರಿದ್ರೆ ಯುವಕರು ಹಾಳಾಗುತ್ತಾರೆ ಎಂದು ಹೇಳಿದ್ರಿ ಈಗ ಕಾಂಗ್ರೆಸ್ ಸೇರಿದ್ರೆ ಯುವಕರು ಕಾಮುಕರಾಗುತ್ತಾರೆ ಎಂದು ಹೇಳುತ್ತೀರಾ? ಅಥವಾ ಯುವಕರು ಕಾಮುಕರಾಗುತ್ತಾರಾ? ಎಂದು ನೇರವಾಗಿ ಪ್ರತಿಭಾ ಕುಳಾಯಿಗೆ ಪ್ರಶ್ನಿಸಿದ್ದಾರೆ.

ವರದಿ : ಕಹಳೆ ನ್ಯೂಸ್