Friday, September 20, 2024
ದಕ್ಷಿಣ ಕನ್ನಡ

ಹಿಂದು ಜಾಗರಣ ವೇದಿಕೆ ಬಂಟ್ವಾಳ ಕಕ್ಕೆಪದವು ವಲಯ ವ್ಯಾಪ್ತಿಯ ಕೋಟಿ ಚೆನ್ನಯ ನೂತನ ಶಾಖೆ ಘಟಕ ಉದ್ಘಾಟಣೆ-ಕಹಳೆ ನ್ಯೂಸ್

ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಕಕ್ಕೆಪದವು ವಲಯ ವ್ಯಾಪ್ತಿಯ ಕೋಟಿ ಚೆನ್ನಯ ಶಾಖೆ  ಪಾಂಡವರಕಲ್ಲು ನೂತನ ಘಟಕ ಉದ್ಘಾಟಣೆ ಮತ್ತು ಭಾರತ ಮಾತ ಪೂಜಾನ ಕಾರ್ಯಕ್ರಮ ನಡೆಯಿತು.


ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪರಿವಾರ ಸಂಘಟನೆಯ ಪ್ರಮುಖರಿಗೆ ಮತ್ತು ಹಿಂ.ಜಾ.ವೇ ಯ ಜಿಲ್ಲಾ, ತಾಲೂಕು,ವಲಯದ ಪ್ರಮುಖರಿಗೂ  ಹಾಗೂ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೆ ಹಿಂದು ಜಾಗರಣ ವೇದಿಕೆ ವತಿಯಿಂದ ಅಭಿನಂದನೆ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು