Friday, September 20, 2024
ಸುದ್ದಿ

ಕೆಯ್ಯೂರು ಕಟ್ಟತ್ತಾರಿನಲ್ಲಿ ಕಾರು ಅಪಘಾತ ; ನೆರವು ನೀಡಿ ಮಾನವೀಯತೆ ಮೆರೆದ ಅರುಣ್ ಪುತ್ತಿಲ – ಕಹಳೆ ನ್ಯೂಸ್

ಪುತ್ತೂರು : ಕೆಯ್ಯೂರಿನ ಬಳಿ ಕಟ್ಟತ್ತಾರು ಎಂಬಲ್ಲಿ ಕಾರು ಅಪಘಾತ ನಡೆದಿದೆ. ಈ ಸಂದರ್ಭದಲ್ಲಿ ಅದೇಉ ದಾರಿಯಿಂದ ಬಂದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಗಾಯಗೊಂಡ ಮಕ್ಕಳನ್ನು ಮತ್ತು ಕುಟುಂಬವನ್ನು ತನ್ನ ಕಾರಲ್ಲಿ ಆಸ್ಪತ್ರೆಗೆ ಕಳಿಸಿ ಮಾನವೀಯತೆ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಈಗ ವ್ಯಾಪಕ ಶ್ಲಾಗನೆಗೆ ಪಾತ್ರವಾಗಿದೆ. ಅರುಣ್ ಪುತ್ತಿಲರ ಈ ಸಮಾಜ ಮುಖಿ ಚಿಂತನೆಗೆ ನಮ್ಮದೊಂದು ಸಲಾಂ

ಜಾಹೀರಾತು