Saturday, September 21, 2024
ಸುದ್ದಿ

BREAKING NEWS:-ಸೋಮೇಶ್ವರ ಬೀಚ್ ನಲ್ಲಿ ಅನ್ಯಕೋಮಿನ ಜೋಡಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಬಜರಂಗದಳ ಕಾರ್ಯಕರ್ತರು; ಲವ್ & ಸೆಕ್ಸ್ ಜಿಹಾದ್-ಕಹಳೆ ನ್ಯೂಸ್

ಮಂಗಳೂರು :  ಇಂದು ಬೆಳಿಗ್ಗೆ ಮಂಗಳೂರಿನ ಕೊಂಚಾಡಿ ಸಮೀಪದ ಹಿಂದೂ ವಿವಾಹಿತ ಮಹಿಳೆಯೊಂದಿಗೆ ಸಿಕ್ಕಿ ಬಿದ್ದ ಉಳ್ಳಾಲ ಅಲೆಕಳ ಮುಸ್ಲಿಂ ಕಾಮುಕನನ್ನು ಹಿಡಿದು ಬಜರಂಗದಳದ ಕಾರ್ಯಕರ್ತರು ಉಳ್ಳಾಲ ಪೊಲೀಸರಿಗೆ ಹಿಡಿದು ಒಪ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ ಬಲಿ ಪಶು ಮಾಡಿದ್ದರೆ ಅಂತಹ ಜಿಹಾದಿಗಳನ್ನು ಪ್ರಕರಣ ಬೆತ್ತಲೆ ಮೆರವಣಿಗೆ ಮಾಡಲಾಗುವುದು ಎಂದು ಬಜರಂಗದಳ ಎಚ್ಚರಿಕೆ ನೀಡುತ್ತದೆ.

ಜಾಹೀರಾತು