Friday, September 20, 2024
ರಾಜಕೀಯ

ಭ್ರಷ್ಟಾಚಾರದಲ್ಲಿ ಇತಿಹಾಸ ನಿರ್ಮಿಸಿರುವ ಶಾಸಕಿ ಶಕುಂತಲಾ ಶೆಟ್ಟಿ ; ಕೋಟ್ಯಾಂತರ ರೂಪಾಯಿ ಗುಳುಂ! – ಕಹಳೆ ನ್ಯೂಸ್

ನಮಗೆ ತಿಳಿದಿರುವಂತೆ ಪುತ್ತೂರಿನಲ್ಲಿ ಶಾಸಕರಾಗಿದ್ದ ಶ್ರೀ ಉರಿಮಜಲು ರಾಮ್ ಭಟ್ , ವಿನಯಕುಮಾರ್ ಸೊರಕೆ , ಡಿವಿ ಸದಾನಂದ ಗೌಡ, ಶ್ರೀಮತಿ ಮಲ್ಲಿಕಾ ಪ್ರಸಾದ್ ಇವರುಗಳು ಕ್ಷೇತ್ರದಲ್ಲಿ ಯಾವುದೇ ಭ್ರಷ್ಟಾಚಾರದ ವ್ಯವಹಾರದಲ್ಲಿ ತೊಡಗಿಸಿಕೊಳ್ಳದೇ ತಮ್ಮದೇ ಅದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡ ಸಜ್ಜನ ಶಾಸಕರೆಂದು ಹೆಸರು ಗಳಿಸಿದ್ದರು.. ಆದರೆ ಬಿಜೆಪಿಯಲ್ಲಿ ಈ ಹಿಂದೆ ಶಾಸಕರಾಗಿ ಅಯ್ಕೆಯಾಗಿದ್ದ ಇದೇ ಶಕುಂತಳಾ ಶೆಟ್ಟಿಯವರು ಬಿಜೆಪಿಯವರ ಹದ್ದಿನ ಕಣ್ಣನ್ನು ತಪ್ಪಸಿ ಆರ್ ಟಿ ಓ ಇಲಾಖೆಯಿಂದ ತಿಂಗಳ ಮಾಮೂಲಿ ಪಡೆಯುತ್ತಿರುವ ವಿಚಾರ ಗೊತ್ತಾಗಿ ಇದರಿಂದ ಬಿಜೆಪಿಯವರು ಇವರ ವಿರುದ್ಧ ತಿರುಗಿ ಬಿದ್ದು ಬಿಜೆಪಿಯಿಂದ ಹೊರದಬ್ಬಿಸಿಕೊಂಡಿರುತ್ತಾರೆ…

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಕಾಂಗ್ರೆಸ್ ನಲ್ಲಿ ಶಾಸಕಿಯಾದ ಬಳಿಕ ತನ್ನ ಭ್ರಷ್ಟಾಚಾರದ ಚಾಲಿಯನ್ನು ಮುಂದುವರಿಸಿ ಪುತ್ತೂರುತಾಲೂಕಿನ ಎಲ್ಲಾ ಇಲಾಖಾಧಿಕಾರಿಗಳಿಂದ ತಿಂಗಳ ಮಾಮೂಲಿಗಾಗಿ ತಮ್ಮ ಅಪ್ತರ ಮೂಲಕ ವ್ಯವಹಾರ ಕುದುರಿಸಿ ತಿಂಗಳಿಗೆ ಕನಿಷ್ಠ ಮೂರು ಲಕ್ಷ ರೂಪಾಯಿ ಮಾಮೂಲಿಯನ್ನಾ ಪಡೆಯುತ್ತಿರೋದು ಯಾರಿಗೂ ಗೊತ್ತಿಲ್ಲದ ವಿಚಾರವಾಗಿರುತ್ತದೆ. ಇದಕ್ಕಾಗಿ ಶಕುಂತಳಾ ಶೆಟ್ಟಿಯವರು ಸರ್ಕಾರದಲ್ಲಿ ತನ್ನ ಪ್ರಭಾವ ಬಳಸಿ ಆಯಕಟ್ಟು ಜಾಗದಲ್ಲಿ ಭ್ರಷ್ಟ ಅಧಿಕಾರಿಗಳನ್ನೇ ನೇಮಿಸಿರುವುದೇ ಇದಕ್ಕೆ ಪುಷ್ಟಿ ನೀಡುತ್ತಿದೆ…

ಜಾಹೀರಾತು

ಶಾಸಕರಿಗೆ ತಿಂಗಳ ಮಾಮೂಲಿ ಕೊಡುವುದರಿಂದಾಗಿ ಈ ಅಧಿಕಾರಿಗಳು ಕೂಡ ಜನರ ಕೆಲಸ ಕಾರ್ಯಗಳಿಗಾಗಿ ಯಾವುದೇ ಭಯವಿಲ್ಲದೆ ಲಂಚ ಸ್ವೀಕರಿಸಿ ರಾಜಾರೋಷವಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ… ಶಾಸಕಿ ಶಕುಂತಳಾ ಶೆಟ್ಟಿ ಅವರು ಈ ಐದು ವರ್ಷಗಳ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣವನ್ನು ಗಳಿಸಿರುತ್ತಾರೆ ಎಂದು ಅವರ ಅಪ್ತವಲಯದಲ್ಲೆ ವ್ಯಾಪಕವಾಗಿ ಗುಸುಗುಸು ಮಾತುಗಳು ಕೇಳಿ ಬರುತ್ತಿದೆ…

ಇದಕ್ಕೆ ಪುರಾವೆ ಇಲ್ಲಿದೆ ನೋಡಿ :