Friday, September 20, 2024
ರಾಜಕೀಯ

Big Breaking : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ; ಹೊರಬಿತ್ತು Exclusive ಸಮೀಕ್ಷೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ವಿವಿಧ ವಾಹಿನಿಗಳು ತಮ್ಮ ಸಮೀಕ್ಷೆಯನ್ನು ಈಗಾಗಲೇ ಹೊರಹಾಕಿವೆ. ಇದೀಗ ಕಹಳೆ ನ್ಯೂಸ್ Exclusive ಸಮೀಕ್ಷೆ ಹೀಗಿದೆ.

ಯಾವ ಯಾವ ಕ್ಷೇತ್ರ? ಯಾರಿಗೆ ಗೆಲುವು ಯಾರಿಗೆ ಸೋಲು ?

ಜಾಹೀರಾತು
ಜಾಹೀರಾತು
ಜಾಹೀರಾತು

ಸುಳ್ಯ : ಅಂಗಾರ ( ಬಿಜೆಪಿ) ಗೆಲುವು, ಡಾ. ರಘು ( ಕಾಂಗ್ರೆಸ್) ಸೋಲು

ಜಾಹೀರಾತು

ಪುತ್ತೂರು : ಸಂಜೀವ ಮಠಂದೂರು ( ಬಿಜೆಪಿ) ಗೆಲುವು, ಶಕುಂತಲಾ ಶೆಟ್ಟಿ ( ಕಾಂಗ್ರೆಸ್) ಸೋಲು

ಬೆಳ್ತಂಗಡಿ : ಹರೀಶ್ ಪೂಂಜ ( ಬಿಜೆಪಿ) ಗೆಲುವು, ವಸಂತ ಬಂಗೇರ ( ಕಾಂಗ್ರೆಸ್) ಸೋಲು

Vasantha Bangrera

ಮುಡಬಿದ್ರೆ : ಉಮಾನಾಥ ಕೋಟ್ಯಾನ್ ( ಬಿಜೆಪಿ )ಗೆಲುವು, ಅಭಯಚಂದ್ರ ಜೈನ್ ( ಕಾಂಗ್ರೆಸ್ ) ಸೋಲು

ಬಂಟ್ವಾಳ : ರಾಜೇಶ್ ನಾಯಕ್ ( ಬಿಜೆಪಿ) ಗೆಲುವು, ರಮಾನಾಥ ರೈ ( ಕಾಂಗ್ರೆಸ್) ಸೋಲು

ಉಳ್ಳಾಲ ( ಮಂಗಳೂರು) : ಸಂತೋಷ್ ರೈ ಬೋಳ್ಯಾರ್ ( ಬಿಜೆಪಿ) ಗೆಲುವು, ಯು.ಟಿ. ಕಾದರ್ ( ಕಾಂಗ್ರೆಸ್) ಸೋಲು

ಮ. ದಕ್ಷಿಣ : ವೇದವ್ಯಾಸ್ ಕಾಮತ್ ( ಬಿಜೆಪಿ) ಸೋಲು, ಜೆ. ಆರ್. ಲೋಬೊ ( ಕಾಂಗ್ರೆಸ್) ಗೆಲುವು

ಮ. ಉತ್ತರ : ಡಾ. ಭರತ್ ಶೆಟ್ಟಿ ( ಬಿಜೆಪಿ) ಗೆಲುವು, ಮೋಯಿದಿನ್ ಬಾವ ( ಕಾಂಗ್ರೆಸ್) ಸೋಲು

????????????????????????????????????

ಇದಿಷ್ಟು ಕಹಳೆ ನ್ಯೂಸ್ ಸಮೀಕ್ಷೆ ..