Friday, September 20, 2024
ರಾಜಕೀಯ

Breaking News : ಯಡಿಯೂರಪ್ಪನಿಗೆ ರಾಜಯೋಗ ? ಜ್ಯೋತಿರ್ವಿಜ್ಞಾನಿ ಅಮ್ಮಣ್ಣಾಯ ಭವಿಷ್ಯ – ಕಹಳೆ ನ್ಯೂಸ್

ಉಡುಪಿ: ಉಡುಪಿಯ ಪ್ರಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಇಂದು ಸಂಜೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಬಿ.ಎಸ್ ಯಡಿಯೂರಪ್ಪ ವಿಜಯ ಶಾಲಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

ಪ್ರಕಾಶ್ ಅಮ್ಮಣ್ಣಾಯ, ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಯಡಿಯೂರಪ್ಪ ನ ಚಂದ್ರನಿಗೆ ಇಂದು ನೀಚಭಂಗ. ಬಿ.ಎಸ್ ಯಡಿಯೂರಪ್ಪನಿಗೆ ರಾಜಯೋಗ ಅಂತ ಹೇಳಿದ್ದಾರೆ. ಯಡಿಯೂರಪ್ಪ ನ ಏಕಾದಶ ಸ್ಥಾನದಲ್ಲಿ ಗುರುಬಲ ಇದೆ. ಇಂದಿನ ದಿನವೂ ಚೆನ್ನಾಗಿದೆ ಅಂತ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

kahale news

ಜಾಹೀರಾತು

ಸಂಜೆ 4.30 ರ ಒಳಗೆ ವಿಶ್ವಾಸಮತ ಯಾಚನೆ ಮಾಡಬೇಕು. ಸಂಜೆ 5 ಗಂಟೆ ನಂತರ ಗಳಿಗೆಗಳು ಸರಿಯಿಲ್ಲ. ಬಿ.ಎಸ್ ವೈಭವ ರದ್ದು ಹೋರಾಟವೇ ಜೀವನ. ಇವತ್ತು ಕೂಡಾ, ಹೋರಾಟ ನಡೆಸಿಯೇ ಗೆಲ್ಲುತ್ತಾರೆ ಎಂದು ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.