Friday, September 20, 2024
ರಾಜಕೀಯ

Breaking News : ಕುಮಾರ ಪಟ್ಟಾಭಿಷೇಕಕ್ಕೆ ನೂರೆಂಟು ವಿಘ್ನ ; ಮಳೆಯಿಂದ ಭಾರಿ ಅಡ್ಡಿ,ಧರೆಗುರುಳಿತು ಅಳವಡಿಸಿದ್ದ ಬ್ಯಾನರ್, ಹೋಲ್ಡಿಂಗ್ಸ್ – ಕಹಳೆ ನ್ಯೂಸ್

ಬೆಂಗಳೂರು : ಇಂದು ಸಂಜೆ 4 .00 ಗಂಟೆಗೆ ಎಚ್.ಡಿ. ಕುಮಾರ ಸ್ವಾಮಿಯವರ ಪ್ರಮಾಣವಚನ ಸಮಾರಂಭ ಆಯೋಜಿಸಲಾಗಿತ್ತು. ಆದರೆ, ಈಗ ಈ ಕಾರ್ಯಕ್ರಮಕ್ಕೆ ಮಳೆರಾಯ ಅಡ್ಡಿಯುಂಟು ಮಾಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಕುಮಾರಸ್ವಾಮಿ ರಾಜಕೀಯ ಪ್ರವೇಶಕ್ಕೆ ಅಪಶಕುನವೇ ಎಂಬ ಮಾತುಗಳನ್ನು ಜನ ಮಾತನಾಡುತ್ತಿದ್ದಾರೆ. ಒಟ್ಟಾರೆ ಕುಮಾರ ಸ್ವಾಮಿಯವರ ಅಪವಿತ್ರ ಮೈತ್ರಿ ಮತ್ತು ಇದರಿಂದಾಗಿಯೇ ಅವರ ಸಿ.ಎಂ ಗಾದಿಗೇರಲು ನೂರೆಂಟು ವಿಘ್ನಗಳು ಎದುರಾಗಿದೆ.

ಜಾಹೀರಾತು