Recent Posts

Sunday, September 22, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಜೆ.ಸಿ.ಐ. ಭಾರತದ ವಲಯ 15ರ ವಲಯ ಉಪಾಧ್ಯಕ್ಷರಾಗಿ ಜೇಸಿ ರವಿಚಂದ್ರ ಪಾಟಾಳಿ ಆಯ್ಕೆ- ಕಹಳೆ ನ್ಯೂಸ್

“`ಜೇಸಿ.ಐ. ಭಾರತದ ಪ್ರತಿಷ್ಠಿತ, ವಲಯ 15ರ ವಲಯ ಸಮ್ಮೇಳನ ಡಿ. 4 ಮತ್ತು 5 ರಂದು ಬಂಟವಾಳದ ಬಂಟರ ಭವನದಲ್ಲಿ ನಡೆಯಿತು. “` ಈ ಸಂಧರ್ಭದಲ್ಲಿ ವಲಯದ 2022 ರ ಸಾಲಿನ ನಾಯಕರ ಆಯ್ಕೆಯ ಚುನಾವಣೆ ನಡೆಯಿತು. 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಜೇಸಿ.ರವಿಚಂದ್ರ ಪಾಟಾಳಿಯವರು ವಲಯ ಉಪಾಧ್ಯಕ್ಷರಾಗಿ ಬಹುಮತದಿಂದ ಆಯ್ಕೆಗೊಂಡರು. ಇವರು ಜೇಸಿ.ಐ ಮಂಗಳೂರು ಶ್ರೇಷ್ಠ ಘಟಕದ ಸ್ಥಾಪಕ ಸದಸ್ಯರಾಗಿ ಘಟಕದ ಉಪಾಧ್ಯಕ್ಷರಾಗಿ, ಪ್ರಸ್ತುತ ಘಟಕಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮೂಲತಃ ಕಡಬ ತಾಲೂಕಿನ ಸುಂಕದಕಟ್ಟೆಯವರು.