Friday, September 20, 2024
ಸುದ್ದಿ

Breaking News : ವ್ಯಾಪಕ ಮಳೆ ಹಿನ್ನಲೆ ; ಇಂದು ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಡಿ.ಸಿ. – ಕಹಳೆ‌ ನ್ಯೂಸ್

A schoolgirl reacts to rainwater being splashed on her, in a flooded street in Mumbai, India, Tuesday, June 28, 2016. Monsoon rains, which started off slow in the city, has picked up pace the past few days. India's monsoon season runs from June to September. (AP Photo/Rafiq Maqbool)

ಮಂಗಳೂರು ಜೂ.8: ಪುತ್ತೂರು ಸುಳ್ಯ ಬೆಳ್ತಂಗಡಿ, ಬಂಟ್ವಾಳದಲ್ಲಿ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ದ.ಕ ಜಿಲ್ಲಾಡಳಿತ ಜೂ.8 ಮತ್ತು 9 ರಂದು ಶಾಲಾ ಕಾಲೇಜು ಗೆ ರಜೆ ಘೋಷಿಸಿದೆ.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಸೇತುವೆಗಳು ತುಂಬಿ ಹರಿಯುತ್ತಿದೆ. ಮುಂದಿನ 48 ಗಂಟೆ ದ.ಕ ದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಲ್ಕು ದಿನಗಳ ಮೊದಲೇ ಹವಾಮಾನ ಇಲಾಖೆಯು ಕರಾವಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆ ಆಗುವುದಾಗಿ ಎಚ್ಚರಿಕೆಯನ್ನು ನೀಡಿತ್ತು.

ಜಾಹೀರಾತು