Friday, September 20, 2024
ಸುದ್ದಿ

ಕಹಳೆ ನ್ಯೂಸ್ Exclusive ಸಮೀಕ್ಷೆ ಬಹಿರಂಗ ; ಕ್ಯಾ. ಗಣೇಶ್ ಕಾರ್ಣಿಕ್ ಈ ಭಾರಿಯೂ ಒಲಿಯಲಿದ್ದಾಳೆ ವಿಜಯಲಕ್ಷ್ಮಿ – ಕಹಳೆ ನ್ಯೂಸ್

ಕಹಳೆ ನ್ಯೂಸ್ : ಪದವಿಧರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ನಿನ್ನೆ ನಡೆದಿದ್ದು ಕಹಳೆ ನ್ಯೂಸ್ ಸಮೀಕ್ಷೆಯಲ್ಲಿ ಮತದಾರ ಪ್ರಭು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕ್ಯಾ‌. ಗಣೇಶ್ ಕಾರ್ಣಿಕ್ ಗೆ ಜೈ ಎಂದಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

Exit poll ಆಧಾರದಲ್ಲಿ ಸಮೀಕ್ಷೆ ಮಾಡಿದ್ದು ಕಾರ್ಣಿಕ್ ಗೆಲುವಿನ ನಗೆ ಬೀರುವುದು 100% ಖಚಿತ.

ಜಾಹೀರಾತು

ಈ ಮೂಲಕ ಮೂರನೇ ಭಾರಿಯೂ ಕಾರ್ಣಿಕ್ ಶಾಸಕರ ಪ್ರತಿನಿಧಿಯಾಗಿ ಸದನ ಪ್ರವೇಶಿಸಲಿದ್ದಾರೆ.