Friday, September 20, 2024
ಸುದ್ದಿ

ಶ್ರೀರಾಮಚಂದ್ರಾಪುರ ಮಠದ ಗೋ ಸೇವಾ ಕಾರ್ಯಕ್ಕೆ 40 ಎಕರೆ ಜಾಗ ನೀಡಿದ ದಕ್ಷಿಣ ಕನ್ನಡದ ನೂಜಿಬೈಲು ವೆಂಕಟರಾಮಯ್ಯ – ಕಹಳೆ ನ್ಯೂಸ್

ದಕ್ಷಿಣ ಕನ್ನಡ : ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಶ್ರೀಗಳು ಸಾದಾ ಗೋ ಸಂರಕ್ಷಣಾ ಕಾರ್ಯದಲ್ಲಿ ತೊಡಗಿದ್ದು ಸಧ್ಯ ಗೋ ಸರ್ಗ ಎಂಬ ಅಪೂರ್ವ ಕಲ್ಪನೆ ಗೋಶಾಲೆಯನ್ನು ನಿರ್ಮಿಸುತ್ತಿದ್ದಾರೆ.

ಈ ಕಾರ್ಯಕ್ಕೆ ಬೆಂಬಲವಾಗಿ ನೂಜಿಬೈಲು ವೆಂಕಟರಾಮಯ್ಯನವರು ದ.ಕ ಮತ್ತು ಕೊಡಗಿನ ಗಡಿಯಲ್ಲಿರುವ, 40 ಎಕರೆ ವಿಸ್ತೀರ್ಣದ, ತನ್ನ ಸ್ವರ್ಗಸದೃಶವಾದ ಭೂಮಿಯೆಲ್ಲವನ್ನೂ ಗೋಸೇವೆಗಾಗಿ ಶ್ರೀಮಠಕ್ಕೆ ಸಮರ್ಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು