Friday, September 20, 2024
ಸುದ್ದಿ

ಜಿ.ಎಲ್. ಆಚಾರ್ಯ ನಿಧನ ಹಿನ್ನಲೆ – ವಿವೇಕಾನಂದ ಕಾಲೇಜಿಗೆ ರಜೆ ; ಪುತ್ತೂರಿನಲ್ಲಿ ಹಲವಾರು ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಸಂತಾಪ ಸೂಚನೆ – ಕಹಳೆ ನ್ಯೂಸ್

ಪುತ್ತೂರು : ಸ್ವರ್ಣ ಉದ್ಯಮಿ ಜಿ.ಎಲ್. ಆಚಾರ್ಯ ನಿಧನ ಹಿನ್ನಲೆಯಲ್ಲಿ ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದ ವಿದ್ಯಾಸಂಸ್ಥೆ ಮಕ್ಕಳಿಗೆ ರಜೆ ಘೋಷಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನುಳಿದಂತೆ ‌ನಗರದ ಹಲವಾರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಜಾಹೀರಾತು